ಕಾರವಾರ:ಮುದಗಾ ಬಂದರಿನಲ್ಲಿ ಗೂಡಂಗಡಿ ನಿರ್ಮಿಸಿಕೊಂಡಿರುವ ನೌಕಾನೆಲೆ ನಿರಾಶ್ರಿತರನ್ನು ಖುಲ್ಲಾಪಡಿಸದಂತೆ ಆಗ್ರಹಿಸಿ ಸ್ಥಳೀಯ ಗೂಡಂಗಡಿಕಾರರು ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು. ನಮ್ಮ ಬೇಡಿಕೆಯಂತೆ ಸರ್ಕಾರ ಮುದುಗಾದಲ್ಲಿ ಬಂದರು ನಿರ್ಮಿಸಿದೆ. ಆದರೆ ಬಂದರು ಹಿಂಭಾಗದಲ್ಲಿ ಗೂಡಂಗಡಿ ಮಾಡಿಕೊಂಡಿರುವವರಿಗೆ ಸೂಕ್ತ ವ್ಯವಸ್ಥೆ ಕೊಡಲಿಲ್ಲ. ಗೂಡಂಗಡಿಕಾರರಲ್ಲಿ ಅಂಗವಿಕಲರು, ಮಹಿಳೆಯರು ಇದ್ದು ಮಕ್ಕಳ ಶಿಕ್ಷಣ ಹಾಗೂ ಬದುಕಿಗಾಗಿ … [Read more...] about ನೌಕಾನೆಲೆ ನಿರಾಶ್ರಿತರನ್ನು ಖುಲ್ಲಾಪಡಿಸದಂತೆ ಆಗ್ರಹಿಸಿ ಮನವಿ