ಹಳಿಯಾಳ/ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವೆಸ್ಟ ಕೋಸ್ಟ ಕಾಗದ ಕಾರ್ಖಾನೆಯಲ್ಲಿ ಕಳೆದ ೨ ವರ್ಷಗಳಿಂದ ಕಾರ್ಮಿಕರ ವೇತನ ಒಪ್ಪಂದ ಆಗದೇ ಕಾರ್ಮಿಕರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಕಾರ್ಮಿಕರ ವೇತನ ಒಪ್ಪಂದವನ್ನು ಮಾಡಿ ಬಡ ಕಾರ್ಮಿಕರಿಗೆ ನೇರವಾಗಬೇಕೆಂದು ದಾಂಡೇಲಿ ಸಮಗ್ರ ಹೋರಾಟ ಸಮೀತಿ ಅಧ್ಯಕ್ಷ ಅಕ್ರಮಖಾನ್ ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಜೈನ್ ಅವರಿಗೆ ಲಿಖಿತವಾಗಿ ಪತ್ರ ಬರೆದು … [Read more...] about ದಾಂಡೇಲಿ ಕಾಗದ ಕಾರ್ಖಾನೆಯವರು ಕೂಡಲೇ ಕಾರ್ಮಿಕರೊಂದಿಗೆ ವೇತನ ಒಪ್ಪಂದ ಮಾಡಲಿ – ಅಕ್ರಮಖಾನ್ ಆಗ್ರಹ