“ಜೀವನದ ಸಣ್ಣ ಸಣ್ಣ ಅನುಭವಗಳನ್ನು ಅಖಂಡವಾಗಿ ನೋಡಿ ಶಾಶ್ವತ ಆನಂದದ ರಸಲೋಕ ಕಟ್ಟಿಕೊಟ್ಟು ಪ್ರಕೃತಿಯಲ್ಲಿ ದೈವತ್ವವನ್ನು ತೋರಿಸಿದವರು ರವೀಂದ್ರನಾಥ ಠಾಗೋರರು. ಪ್ರಾಚೀನತೆ ಆಧುನಿಕತೆಯನ್ನು ಸಮತೋಲಿತವಾಗಿ ರೂಡಿಸಿಕೊಂಡು ಗೀತಾಂಜಲಿಯಂತಹ ಕೃತಿ ರಚಿಸಿ ಭಾರತದ ಸಾಹಿತ್ಯ ಶಕ್ತಿ ಜಗತ್ತಿಗೆ ತೋರಿಸಿಕೊಟ್ಟವರು. ಸಾಹಿತ್ಯಕ್ಕೆ ನೊಬೆಲ್ ಪುರಸ್ಕಾರವನ್ನು ದೊರಕಿಸಿಕೊಟ್ಟು ಭಾರತದ ಕೀರ್ತಿಯನ್ನು ಬೆಳಗಿದರು”ಎಂದು ಡಾ:ಸುರೇಶ ತಾಂಡೇಲ ತಿಳಿಸಿದರು. ಅವರು ಸೇಂಟ್ ಥಾಮಸ್ … [Read more...] about ಸೇಂಟ್ ಥೋಮಸ್ –ರವೀಂದ್ರ ಸ್ಮರಣೆ