ಹೊನ್ನಾವರ: ಜೀವನದುದ್ದಕ್ಕೂ ಸಮಾಜ ಅಭಿವೃದ್ಧಿಗಾಗಿ ದುಡಿದು ಮಾದರಿಯಾದ ದಿ.ಮೊಹನ ಖಾರ್ವಿಯವರು ಅಪಾರ ಸಮಾಜಿಕ ಕಳಕಳಿ ಹೊಂದಿದ್ದರು ಎಂದು ಅಖಿಲಭಾರತ ಕೊಂಕಣಿ ಖಾರ್ವಿ ಮಹಾಸಭಾದ ಅಧ್ಯಕ್ಷ ಕೆ.ಬಿ ಖಾರ್ವಿಯವರು ನುಡಿದರು.ಅವರು ಮಂಕಿ ಮಡಿಯಲ್ಲಿಯರುವ ಭದ್ರಾಂಭಿಕೆ ದೇವಸ್ಥಾನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶೃದ್ದಾಂಜಲಿ ಅರ್ಪಿಸಿ ಮಾತನಾಡಿದರು.ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಸಭಾದ ಸಭಾಭವನದ ನಿರ್ಮಾಣದಲ್ಲಿ ಮೋಹನ ಖಾರ್ವಿಯವರು ಉತ್ತಮ ಸೇವೆ … [Read more...] about ಮಂಕಿಯಲ್ಲಿ ದಿ.ಮೋಹನ ಖಾರ್ವಿ ಶ್ರದ್ಧಾಂಜಲಿ ಸಭೆ