ಹೊನ್ನಾವರ : ಪಟ್ಟಣ ಪಂಚಾಯತ ವತಿಯಿಂದ ಹೊನ್ನಾವರದ ಮುಖ್ಯ ರಸ್ತೆಗಳಲ್ಲಿ ಕೆಮಿಕಲ್ ಸ್ಪ್ರೇ ಮಾಡುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಇಂದಿನಿಂದ ಬೆಳಿಗ್ಗೆ 10 ಗಂಟೆಯ ನಂತರ ಅಗ್ನಿಶಾಮಕ ವಾಹನ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಉಳಿದಂತೆ ಪಟ್ಟಣದ ಸುತ್ತಮುತ್ತಲು ಪಟ್ಟಣ ಪಂಚಾಯತ ಸಿಬ್ಬಂದಿಗಳು ಸ್ಯಾನಿಟೈಸಿಂಗ ಮಾಡಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪ.ಪಂ ಅಧ್ಯಕ್ಷರಾದ ಶಿವರಾಜ ಮೇಸ್ತರವರು … [Read more...] about ಪಟ್ಟಣ ಪಂಚಾಯತ ವತಿಯಿಂದ ಮುಖ್ಯ ರಸ್ತೆಗಳಲ್ಲಿ ಕೆಮಿಕಲ್ ಸ್ಪ್ರೇ
ಅಗ್ನಿಶಾಮಕ ವಾಹನ
ಶಾಸಕರ ಮನೆ ಸ್ವಚ್ಛತೆಗೆ ಪಟ್ಟಣ ಪಂಚಾಯ್ತಿಯ ಕಾರ್ಮಿಕರ ಬಳಕೆ..! ಖಾನಾಪುರದ ಎಂಇಎಸ್ ಮತ್ತು ಬಿಜೆಪಿ ಮುಖಂಡರ ಆರೋಪ
ಖಾನಾಪುರ: ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು ತಮ್ಮ ಪಟ್ಟಣದ ದುರ್ಗಾನಗರದ ನಿವಾಸವನ್ನು ಸ್ವಚ್ಛಗೊಳಿಸಲು ಸ್ಥಳೀಯ ಪಟ್ಟಣ ಪಂಚಾಯ್ತಿಯ ಪೌರಕಾರ್ಮಿಕರ ಸೇವೆಯನ್ನು ಪಡೆದಿದ್ದು, ಅವರ ಮನೆಯಲ್ಲಿದ್ದ ಹೂಳು ಮತ್ತು ಕೊಳಕು ತೆರವುಗೊಳಿಸಲು ಅಗ್ನಿಶಾಮಕ ವಾಹನಗಳನ್ನು ಬಳಸಿದ್ದಾರೆ ಎಂದು ತಾಲೂಕಿನ ಬಿಜೆಪಿ ಮತ್ತು ಎಂಇಎಸ್ ಪಕ್ಷಗಳು ಆರೋಪಿಸಿವೆ. ಕಳೆದ ಆ.7 ಮತ್ತು 8ರಂದು ಪಟ್ಟಣದಲ್ಲಿ ಸುರಿದ ಮಳೆ ಮತ್ತು ಕುಂಬಾರ ಹಳ್ಳದ ಪ್ರವಾಹದಿಂದಾಗಿ ದುರ್ಗಾನಗರ ಬಡಾವಣೆಯ ಶಾಸಕರ … [Read more...] about ಶಾಸಕರ ಮನೆ ಸ್ವಚ್ಛತೆಗೆ ಪಟ್ಟಣ ಪಂಚಾಯ್ತಿಯ ಕಾರ್ಮಿಕರ ಬಳಕೆ..! ಖಾನಾಪುರದ ಎಂಇಎಸ್ ಮತ್ತು ಬಿಜೆಪಿ ಮುಖಂಡರ ಆರೋಪ