ಭಟ್ಕಳ: ತಂದೆಯೊಂದಿಗೆ ಬ್ಯಾಂಕಗೆ ಹೋಗಿ ಬರುವುದಾಗಿ ಅಜ್ಜಿಯ ಬಳಿ ಹೇಳಿ ಹೋದ ಯುವತಿಯೋರ್ವಳು ಮನೆಗೆ ಬಾರದೆ ಕಾಣಿಯಾಗಿರುವ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಣಿಯಾದ ಯುವತಿ ರಫಾಥನಾಥ್ ಸಾದುಲ್ಲಾ(20) ಮುರುಡೇಶ್ವರ ಮಾವಳ್ಳಿ-1ರ ಬಸ್ತಿ ಮಕ್ಕಿ ನಿವಾಸಿ ಎಂದು ತಿಳಿದು ಬಂದಿದೆ. ಈಕೆ ಮುರುಡೇಶ್ವರದ ಬಸ್ತಿ ಮಕ್ಕಿಯಲ್ಲಿರುವ ತನ್ನ ಅಜ್ಜಿಮನೆಯಲ್ಲಿ ವಾಸವಾಗಿದ್ದು. ಬುಧವಾರ ಮಧ್ಯಾಹ 2 ಗಂಟೆ ಸುಮಾರಿಗೆ ಅಜ್ಜಿಯ ಬಳಿ ಮನೆಗೆ ಹೋಗಿ … [Read more...] about ಯುವತಿ ನಾಪತ್ತೆ; ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು