ಭಟ್ಕಳ: ತಂದೆಯೊಂದಿಗೆ ಬ್ಯಾಂಕಗೆ ಹೋಗಿ ಬರುವುದಾಗಿ ಅಜ್ಜಿಯ ಬಳಿ ಹೇಳಿ ಹೋದ ಯುವತಿಯೋರ್ವಳು ಮನೆಗೆ ಬಾರದೆ ಕಾಣಿಯಾಗಿರುವ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣಿಯಾದ ಯುವತಿ ರಫಾಥನಾಥ್ ಸಾದುಲ್ಲಾ(20) ಮುರುಡೇಶ್ವರ ಮಾವಳ್ಳಿ-1ರ ಬಸ್ತಿ ಮಕ್ಕಿ ನಿವಾಸಿ ಎಂದು ತಿಳಿದು ಬಂದಿದೆ. ಈಕೆ ಮುರುಡೇಶ್ವರದ ಬಸ್ತಿ ಮಕ್ಕಿಯಲ್ಲಿರುವ ತನ್ನ ಅಜ್ಜಿಮನೆಯಲ್ಲಿ ವಾಸವಾಗಿದ್ದು. ಬುಧವಾರ ಮಧ್ಯಾಹ 2 ಗಂಟೆ ಸುಮಾರಿಗೆ ಅಜ್ಜಿಯ ಬಳಿ ಮನೆಗೆ ಹೋಗಿ ತಂದೆಯ ಜೊತೆ ಬ್ಯಾಂಕಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮನೆಗೂ ಹೋಗದೆ ಎಲ್ಲಿಯೋ ಹೋಗಿ ಕಾಣಿಯಾಗಿದ್ದು .
ಯುವತಿಗಾಗಿ ಮುರುಡೇಶ್ವರ ಸುತ್ತ ಮುತ್ತ ಹುಡುಕಾದ್ದು ಹಾಗೂ ಸಂಬಂಧಿಕರ ಮನೆಗೂ ಕೂಡ ಕರೆ ಮಾಡಿ ಯುವತಿ ಬಗ್ಗೆ ವಿಚಾರಿಸಿದು. ಪತ್ತೆಯಾಗದ ಹಿನ್ನೆಲೆ ಮಗಳನ್ನು ಹುಡುಕಿ ಕೊಡುವಂತೆ ಮುರುಡೇಶ್ವ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ;ನಿಮ್ಮ ಸ್ನೇಹಿತರಿಗೂ ಫಾರ್ವರ್ಡ್ ಮಾಡಿ ಗುಂಪಿಗೆ ಸೇರಿಸಿ.
ಗ್ರುಪ್ ಸೇರಲು ಈ ಲಿಂಕ್ ಒತ್ತಿhttps://chat.whatsapp.com/GtLqeUMgaXDGRtGRyC9KnP
Leave a Comment