ಕಾರವಾರ: ಇರುವೆ ದಾಳಿಗೆ ಸಾವನಪ್ಪಿದ ಅಂಗವಿಕಲ ಶಿವು ಕುಟುಂಬದವರಿಗೆ ಸರ್ಕಾರದಿಂದ ಬರುವ ಸಾವಿರ ರೂ ಮಾಸಾಶನವೇ ಆಧಾರವಾಗಿತ್ತು. ಶಿವು ಮರಣದೊಂದಿಗೆ ಮಾಸಾಶನವೂ ಸ್ಥಗತಗೊಂಡಿರುವದರಿಂದ ಕುಟುಂಬ ಆರ್ಥಿಕ ಹಾಗೂ ಮಾನಸಿಕವಾಗಿ ಇನ್ನಷ್ಟು ಜರ್ಜರಿತಗೊಂಡಿದೆ. ಹೋಟೆಲ್ವೊಂದರಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕಮಲಾಳಿಗೆ ಅವಳಿ ಮಕ್ಕಳು ಹುಟ್ಟಿದ್ದರು. ಅವರೇ ಸಂಗೀತಾ ಹಾಗೂ ಶಿವು. ಹುಟ್ಟಿನಿಂದಲೂ ಶಿವುಗೆ ಕೈ ಕಾಲುಗಳಿರಲಿಲ್ಲ. ಸರಿಯಾಗಿ ಮಾತು ಬರುತ್ತಿರಲಿಲ್ಲ. ಹೊರ … [Read more...] about ಇರುವೆ ಕಚ್ಚಿ ಸಾವನಪ್ಪಿದ ಶಿವು ಗುಡಿಸಲಲ್ಲಿ ಶೋಕದ ವಾತಾವರಣ – ಅಂಗವಿಕಲ ವೇತನವೇ ಆಧಾರವಾಗಿದ್ದ ಕುಟುಂಬಕ್ಕೆ ಶಿವು ಮರಣದ ನಂತರ ಅತಂತ್ರ ಭಾವ