ದಾಂಡೇಲಿ :ಜಿಲ್ಲೆಯ ಮೊದಲ ನಗರ ಸಭೆ ಎಂಬ ಶ್ರೇಯಸ್ಸನ್ನು ಹೊಂದಿರುವ ದಾಂಡೇಲಿ ನಗರ ಸಭೆ ಇತ್ತೀಚಿನ ವರ್ಷಗಳಲ್ಲಂತೂ ಹಲವಾರು ಎಡವಟ್ಟುಗಳ ಮೂಲಕ ನರಕ ಸಭೆಯಾಗಿ ಮಾರ್ಪಡುತ್ತಿರುವುದರ ಜೊತೆಗೆ ಸಚಿವ ದೇಶಪಾಂಡೆಯವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿರುವುದಕ್ಕೆ ನಗರದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.ಕಾನೂನನ್ನು ಪಾಲಿಸಬೇಕಾದ ನಗರ ಸಭೆ ಕಾನೂನುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದೆ ಹಲವಾರು ಅದ್ವಾನಗಳಿಗೆ ಕಾರಣವಾಗಿದೆ. ಹಿರಿಯ … [Read more...] about ನಗರ ಸಭೆಯ ಇತಿಹಾಸದಲ್ಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ,ಕಳಂಕ ತರುತ್ತಿರುವ ಸಾಳೊಂಕೆಯವರ ಆಡಳಿತ
ಅತಿಕ್ರಮಣ
ಶಿರಸಿಯಲ್ಲಿ ಎಸಿಬಿ ಬಲೆಗೆ ಫಾರೆಸ್ಟ್ ಗಾರ್ಡ್
ಶಿರಸಿ:ಲಂಚ ಪಡೆಯುತ್ತಿರುವಾಗ ಫಾರೆಸ್ಟ್ ಗಾರ್ಡ್ ಒಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ಶಿರಸಿ ತಾಲೂಕಿನ ಎಕ್ಕಂಬಿ ಗ್ರಾಮದಲ್ಲಿ ನಡೆದಿದೆ. ಗುರುಶಾಂತಪ್ಪ ಸಂಕಣ್ಣನವರ್ ಎಸಿಬಿ ಬಲೆಗೆ ಬಿದ್ದ ಫಾರೆಸ್ಟ್ ಗಾರ್ಡ್ ಆಗಿದ್ದು ಬನವಾಸಿ ಅರಣ್ಯ ವಲಯದಲ್ಲಿ ಸೇವೆಯಲ್ಲಿದ್ದ ಎಂದು ತಿಳಿದುಬಂದಿದೆ. ಅತಿಕ್ರಮಣ ಜಾಗದಲ್ಲಿ ಬಾವಿ ತೆಗೆಯಲು ಕೃಷ್ಣ ಮರಾಠಿ ಎನ್ನುವವರಿಂದ ೧೦ ಸಾವಿರ ಲಂಚ ಪಡೆಯುತಿದ್ದ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ … [Read more...] about ಶಿರಸಿಯಲ್ಲಿ ಎಸಿಬಿ ಬಲೆಗೆ ಫಾರೆಸ್ಟ್ ಗಾರ್ಡ್