ಹೊನ್ನಾವರ : ತಾಲೂಕಿನ ಗೇರುಸೊಪ್ಪ, ಮಾಸ್ತಿಮನೆ, ಬಂಗಾರ ಕುಸುಮ ಹತ್ತಿರ ಕಾರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಸುಬ್ರಹ್ಮಣ್ಯ ಕೃಷ್ಣಯ್ಯ ಕೊವುರು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರನ್ನು ಚಾಲಕ ಬಿ. ಅಯ್ಯಪ್ಪರೆಡ್ಡಿ ರಾಮಕೃಷ್ಣ ಬಂಡಾರು ಚಲಾಯಿಸುತ್ತಿದ್ದಾಗ ಈ ಅವಘಡ ನಡೆದಿದೆ. ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಚಾಲಕ ನಿಯಂತ್ರಣ ಕಳೆದುಕೊಂಡು ಕಾರನ್ನು ಪಲ್ಟಿಯಾಗಿದೆ. … [Read more...] about ಕಾರ್ ಪಲ್ಟಿ
ಅತಿವೇಗ
ಬಸ್ ಚಾಲಕನ ನೀರ್ಲಕ್ಷ್ಯತನದ ಚಾಲನೆ ತಪ್ಪಿದ ಭಾರಿ ಅನಾಹುತ
ಹಳಿಯಾಳ :- ಕೆಎಸ್ ಆರ್ಟಿಸಿ ಚಾಲಕನ ಅತಿವೇಗ ಹಾಗೂ ನೀರ್ಲಕ್ಷ್ಯತನದಿಂದ ಸಂಭವಿಸುತ್ತಿದ್ದ ದೊಡ್ಡ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು ಪುರಸಭೆ ಸದಸ್ಯನೊರ್ವ ಹಾಗೂ ಆತನ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶನಿವಾರ ಮಧ್ಯಾಹ್ನ ಹಳಿಯಾಳದ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಳಿಯಾಳದ ಪುರಸಭೆಯ ಬಿಜೆಪಿಯ ಚುನಾಯಿತ ಸದಸ್ಯ ಚಂದ್ರಕಾಂತ ಕಮ್ಮಾರ ಅವರ 4 ವರ್ಷದ ಪುತ್ರ ಶ್ಲೋಕನೊಂದಿಗೆ ಹಳಿಯಾಳ ಬಸ್ ನಿಲ್ದಾಣಕ್ಕೆ ಬಂದು ಬೆಳಗಾವಿ … [Read more...] about ಬಸ್ ಚಾಲಕನ ನೀರ್ಲಕ್ಷ್ಯತನದ ಚಾಲನೆ ತಪ್ಪಿದ ಭಾರಿ ಅನಾಹುತ