ಹೊನ್ನಾವರ ;ಶರಾವತಿ ನದಿ ತೀರದ ಅತಿ ಅಮೂಲ್ಯವಾದ ಸಂಪತ್ತು ಮರಳು ಗಣಿ. ಇದನ್ನು ಕಳೆದ ಹಲವು ವರ್ಷಗಳಿಂದ ಪರವಾನಗಿ ಪಡೆದು ಹಲವು ಸಮಯ ಪರವಾನಗಿ ಇಲ್ಲದೇ ಅಕ್ರಮ ಸಾಗಾಟ ಮಾಡುವ ಮೂಲಕ ಸರ್ಕಾರದ ಆದಾಯ ತಪ್ಪಿಸುತ್ತಿದ್ದರು. ಆದರೆ ಈ ಆದಾಯವನ್ನು ತಪ್ಪಿಸಲು ಮರಳು ಮಾಫಿಯಾದವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಹಲವು ಬಾರಿ ಸಾರ್ವಜನಿಕರ ಆರೋಪ ಮಾಡಿದರೂ ಸಾಕ್ಷಿ ಸಿಗುತ್ತಿರಲಿಲ್ಲ. ಆದರೆ ಇಂದು ಅಕ್ರಮ ದಾಸ್ತನು ಮಾಡಿರುವ ಸ್ಥಳ ಹೊನ್ನಾವರ ಅರಣ್ಯ ಭಾಗದ … [Read more...] about ಪಟ್ಟಣ ವ್ಯಾಪ್ತಿಯಲ್ಲೇ ಅಕ್ರಮವಾಗಿ ಮರಳು ದಾಸ್ತಾನು?