ಹೊನ್ನಾವರ – ಹೊಸಪಟ್ಟಣದ ಚಿಕಣಿಮೂಲೆಯಲ್ಲಿ ಜಮೀನಿನ ಸಾಗುವಳಿ ವಿಚಾರದಲ್ಲಿ ನಡೆದ ಜಗಳದಲ್ಲಿ, ಆರು ಮಂದಿ ಆರೋಪಿಗಳು ತೋಟದಲ್ಲಿನ ಅಡಿಕೆ ಗಿಡಗಳನ್ನು ಕಿತ್ತು ಜಮೀನು ಸಾಗುವಳಿ ಮಾಡುತ್ತಿದ್ದ ದಂಪತಿಗಳ ಮೇಲೆ ದೈಹಿಕ ಹಲ್ಲೆಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಚಿಕಣಿ ಮೂಲೆಯವರೇ ಆದ ಮೋಹನ ಲಕ್ಷ್ಮಣ ಮೇಸ್ತ ಇವರು ಸಾಗುವಳಿ ಮಾಡುತ್ತಿದ್ದ ಜಮೀನಿನ ಬಗ್ಗೆ ಹಿಂದಿನಿಂದಲೂ ತಕರಾರು ಮಾಡುತ್ತಾ ಬಂದಿದ್ದ ಅದೇ ಊರಿನವರಾದ … [Read more...] about ಜಮೀನಿನ ಜಗಳ – ದಂಪತಿಗಳ ಮೇಲೆ ಹಲ್ಲೆ