ಯಲ್ಲಾಪುರ: ಸಮಾಜದಲ್ಲಿ ಉಳ್ಳವರು ತುಂಬಾ ಜನರಿದ್ದಾರೆ ಆದರೆ ಉದಾರದಾನಿಗಳು ,ಸಮಾಜಕ್ಕೆ ನೆರವವಾಗುವರು ವಿರಳ ಆದರೆ ಉದ್ಯಮಿ ಬಾಲಕೃಷ್ಣ ನಾಯಕ ಇದಕ್ಕೆ ಅಪವಾದವಾಗಿದ್ದಾರೆ.ಅವರು ಸ್ವಂತ ದುಡಿಮೆಯಿಂದ ಹಣ ಹೆಸರು ಗಳಿಸುವುದರ ಜೊತೆಗೆ ತಾಲೂಕಾ ಆಸ್ಪತ್ರೆಗೆ೨೪ ಲಕ್ಷ ರೂ ಬೆಲೆಯ ಅತ್ಯಾಧುನಿಕ ಅಂಬುಲೆನ್ಸ್ ನ್ನು ಕೊಡುಗೆಯಾಗಿ ನೀಡುವವುದರ ಮೂಲಕ ಸಮಾಜದ ಸ್ವಾಸ್ಥö್ಯರಕ್ಷಣೆಗೆ ಕೈಜೋಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಶನಿವಾರ … [Read more...] about ಬಾಲಕೃಷ್ಣ ನಾಯಕ ರಿoದ ಅಂಬುಲೆನ್ಸ್ ಕೊಡುಗೆ; ಸಚಿವ ಶಿವರಾಮ ಹೆಬ್ಬಾರ ರಿoದ ತಾಲೂಕಾ ಆಸ್ಪತ್ರೆಗೆ ಹಸ್ತಾಂತರ