ಹೊನ್ನಾವರ; ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ೪ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯ ಭವನಕ್ಕೆ ನೆರವು ನೀಡಿದ ಅಭಿನಂದನೆ ಕಾರ್ಯಕ್ರಮ ಒಕ್ಕಲಿಗ ಸಮುದಾಯ ಭವನದಲ್ಲಿ ಶುಕ್ರವಾರ ಜರುಗಿತು.ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಅದಿಚುಂಚನಗಿರಿ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ ಕೊರೋನಾ ಸಂಕಟದ ಸಂಕ್ರಮಣದಲ್ಲಿ ನಾವಿದ್ದು ಇದನ್ನು ಯಶಶ್ವಸಿಯಾಗಿ ಹಿಮ್ಮೆಟ್ಟಿಸಬೇಕಿದೆ. ಇಂದು ನಾವು ಸ್ಪರ್ಧಾತ್ಮಕ … [Read more...] about ಒಕ್ಕಲಿಗರ ಸಂಘದ ವತಿಯಿಂದ ೪ ವರ್ಷದ ಪ್ರತಿಭಾ ಪುರಸ್ಕಾರ