ಹೊನ್ನಾವರ:ತಾಲೂಕಿನ ಕೆಳಗಿನೂರು ಗ್ರಾ.ಪಂ ವ್ಯಾಪ್ತಿಯ ಅಭಿತೋಟದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿ ಕಟ್ಟಡ ಕುಸಿದು ಬಿದ್ದಿದ್ದು ಸರ್ಕಾರಿ ರಜೆಯಿದ್ದ ಕಾರಣ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಅಭಿತೋಟದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿಯು ಕುಸಿದು ಬಿದ್ದಿದ್ದು ಗಣೇಶ ಚತುರ್ಥಿ ನಿಮಿತ್ತ ಮಕ್ಕಳಿಗೆ ಮೂರು ದಿನಗಳ ಕಾಲ ರಜಾ ಇದ್ದ. ಈ ಅಂಗನವಾಡಿ ಕೇಂದ್ರದಲ್ಲಿ ಐವರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ … [Read more...] about ಅಂಗನವಾಡಿ ಕಟ್ಟಡ ಕುಸಿತ