ಕಾರವಾರ: ಕಾಜುಭಾಗದ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆದು ಭಾನುವಾರ ಸಂಪನ್ನಗೊಂಡಿತು. ಅಪಾರ ಭಕ್ತ ಸಮೂಹವನ್ನೊಳಗೊಂಡಿರುವ ಶಕ್ತಿ ದೇವರಾದ ಮಹಾದೇವ ದೇವ ಸ್ಥಾನದಲ್ಲಿ ಶನಿವಾರ ಮಹಾದೇವರನ್ನು ವಿಶೇಷವಾಗಿ ಅಂಲಂಕರಿಸಲಾಗಿತ್ತು. ದೇವಸ್ಥಾನದಲ್ಲಿ ಹೂ ತಳಿರು ತೀರಣಗಳಿಂದ ಶೃಂಗರಿಸಲಾಗಿತ್ತು. ಅಲ್ಲದೆ ಅಂದು ಬೆಳಗ್ಗಿಯಿಂದಲೇ ಆರಂಭವಾದ ಧಾರ್ಮಿಕ ವಿಧಿ ವಿಧಾನಗಳು ಎರಡು ದಿನವು ನಡೆಯಿತು. ಭಕ್ತರು ಬೆಳಿಗ್ಗೆಯಿಂದಲೇ ಸರದಿ … [Read more...] about ಅದ್ದೂರಿಯಾಗಿ ಸಂಪನ್ನಗೊಂಡ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸ
ಅದ್ದೂರಿಯಾಗಿ
ಅದ್ದೂರಿಯಾಗಿ ಬರಮಾಡಿಕೊಂಡ ಯುವಕರು
ಹಳಿಯಾಳ: ದಸರಾ ಉತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ನಡಿಗೆ ದುರ್ಗಾದೌಡ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಕುಂಬಾರಗಲ್ಲಿಯ ಯುವಕರು ಗುರುವಾರ ದುರ್ಗಾದೌಡನ್ನು ಅದ್ದೂರಿಯಾಗಿ ಬರಮಾಡಿಕೊಂಡರು ಅವರು ಸುಮಾರು 22 ಅಡಿಯ ಮಹಿಷಾಸುರನ ಪ್ರತಿಮೆ(ಗೊಂಬೆ) ಮಾಡಿರುವುದು ಎಲ್ಲರ ಗಮನ ಸೆಳೆಯಿತು. ಇಲ್ಲಿ ಸುಮಾರು 30 ಕ್ಕೂ ಅಧಿಕ ಮಕ್ಕಳು ಚೆನ್ನಮಲ್ಲೀಕಾರ್ಜುನ, ಬಸವೇಶ್ವರ, ಕೃಷ್ಣ, ನವದುರ್ಗೆಯರು ಸೇರಿದಂತೆ ಅನೇಕ ಛದ್ಮವೇಷ್ಮಗಳಲ್ಲಿ ಮಿಂಚಿದ್ದು … [Read more...] about ಅದ್ದೂರಿಯಾಗಿ ಬರಮಾಡಿಕೊಂಡ ಯುವಕರು