ಹಳಿಯಾಳ: ದಸರಾ ಉತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ನಡಿಗೆ ದುರ್ಗಾದೌಡ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಕುಂಬಾರಗಲ್ಲಿಯ ಯುವಕರು ಗುರುವಾರ ದುರ್ಗಾದೌಡನ್ನು ಅದ್ದೂರಿಯಾಗಿ ಬರಮಾಡಿಕೊಂಡರು ಅವರು ಸುಮಾರು 22 ಅಡಿಯ ಮಹಿಷಾಸುರನ ಪ್ರತಿಮೆ(ಗೊಂಬೆ) ಮಾಡಿರುವುದು ಎಲ್ಲರ ಗಮನ ಸೆಳೆಯಿತು. ಇಲ್ಲಿ ಸುಮಾರು 30 ಕ್ಕೂ ಅಧಿಕ ಮಕ್ಕಳು ಚೆನ್ನಮಲ್ಲೀಕಾರ್ಜುನ, ಬಸವೇಶ್ವರ, ಕೃಷ್ಣ, ನವದುರ್ಗೆಯರು ಸೇರಿದಂತೆ ಅನೇಕ ಛದ್ಮವೇಷ್ಮಗಳಲ್ಲಿ ಮಿಂಚಿದ್ದು ಆಕರ್ಷಣೀಯವಾಗಿತ್ತು.
Leave a Comment