ಸಿದ್ದಾಪುರ : ಕ್ಯಾನ್ಸರ್ ರೋಗ ಹಲವಾರು ಕಾರಣಗಳಿಂದ ಬರುತ್ತದೆ. ತಂಬಾಕು ಸೇವನೆ, ಧೂಮಪಾನ ಹೀಗೆ ಹಲವಾರು ಉದಾಹರಣೆಗಳನ್ನ ಕೊಡಬಹುದು. ಆದರೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡಲಿ ಎಂದು ಮನೆಗಳಿಗೆ ಹೊದಿಸುವ ಅಸ್ಬೆಸ್ಟೋಸ್ ಸೀಟುಗಳಿಂದಲೂ ಕ್ಯಾನ್ಸರ್ ಬರುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ ನಂಬಬೇಕು. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ ಇಂಟರ್ ನ್ಯಾಷನಲ್ ಎಜೆನ್ಸಿ ಪಾರ್ ರಿಸರ್ಚ್ ಕ್ಯಾನ್ಸರ್ ಎನ್ನುವ ಸಂಸ್ಥೆಯ ಅಧ್ಯಯನದಲ್ಲಿ ಅಸ್ಬೆಸ್ಟೋಸ್ ಸೀಟುಗಳಿಂದ … [Read more...] about ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆಯಿಲ್ಲವೇ? ಎಗ್ಗಿಲ್ಲದೆ ನಡಿತಿದೆ ಅಸ್ಬೆಸ್ಟೋಸ್ ಶೀಟ್ಗಳ ಮಾರಾಟ ಕ್ಯಾನ್ಸರ್ಕಾರಕ ಶೀಟ್ಗಳ ಬಳಕೆ :ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ-
ರಾಮನಗರದ ಕನಕಪುರದಲ್ಲಿ ದಿ.23ರಿಂದ ನಡೆಯಲಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕಿಯರಿಗಿಲ್ಲ ಅವಕಾಶ – ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶಕ್ಕೆ ಅಸಮಾಧಾನಗೊಂಡಿರುವ ಪಾಲಕರು, ಕ್ರೀಡಾಳುಗಳು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ- ಪ್ರತಿಭೆಗಳಿಗೆ ವಂಚನೆ.
ಹಳಿಯಾಳ:- ರಾಮನಗರ ಜಿಲ್ಲೆ ಕನಕಪುರದಲ್ಲಿ ಇದೆ ದಿ.23ರಿಂದ 25ರ ವರೆಗೆ ನಡೆಯಲಿರುವ 2018-19ನೇ ಸಾಲಿನ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಕುಸ್ತಿ ಪಟು ಬಾಲಕಿಯರನ್ನು ಕೈಬಿಟ್ಟಿದ್ದು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅರಳಬೇಕಿದ್ದ ಪ್ರತಿಭೆಗಳು ಜಿಲ್ಲಾ ಮಟ್ಟದಲ್ಲೇ ಕಮರಿಹೊಗಬೇಕಾದ ಪರಿಸ್ಥಿತಿಯನ್ನು ಸಾರ್ವಜನೀಕರ ಶಿಕ್ಷಣ ಇಲಾಖೆ ತಂದೊಡ್ಡಿರುವುದು ಪಾಲಕರ ಹಾಗೂ … [Read more...] about ರಾಮನಗರದ ಕನಕಪುರದಲ್ಲಿ ದಿ.23ರಿಂದ ನಡೆಯಲಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕಿಯರಿಗಿಲ್ಲ ಅವಕಾಶ – ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶಕ್ಕೆ ಅಸಮಾಧಾನಗೊಂಡಿರುವ ಪಾಲಕರು, ಕ್ರೀಡಾಳುಗಳು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ- ಪ್ರತಿಭೆಗಳಿಗೆ ವಂಚನೆ.