ಹೊನ್ನಾವರ:ಮಾಜಿ ತಾ.ಪಂ. ಸದಸ್ಯ , ಕರ್ಕಿ ಗ್ರಾಮ ಪಂಚಾಯತ ಸದಸ್ಯ ಜಿ.ಕೆ.ಶೇಟ್ ನೇತೃತ್ವದಲ್ಲಿ 10 ಜನರ ತಂಡ ರಚಿಸಿ ಕರ್ಕಿಯ ತಮ್ಮ ವಾರ್ಡಿನಲ್ಲಿ ಸತತ 10 ದಿನ ಸ್ವಚ್ಛತಾ ಶ್ರಮದಾನ ನಡೆಸಿದರು. ಕರ್ಕಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಮೊಗೇರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಕಿರಣಕುಮಾರ,ಕಾರ್ಯದರ್ಶಿ ಬಾಬೂರಾವ್ ನಾಯ್ಕ ಚಾಲನೆ ನೀಡಿದರು. ಈ ತಂಡದಲ್ಲಿ ವೆಂಕಟ್ರಮಣ ಭಂಡಾರಿ, ರಾಘು ಶೇಟ್,ದರ್ಶನ ಭಟ್ಟ ಇತರರು ಪಾಲ್ಗೊಂಡಿದ್ದರು. ಕಳೆದ 12 ವರ್ಷಗಳಿಂದ ಈ ತಂಡ ಸ್ವಚ್ಛತಾ … [Read more...] about ಸ್ವಚ್ಛತಾ ಶ್ರಮದಾನ