ಹಳಿಯಾಳ:- ಹಳಿಯಾಳ ಹಾಗೂ ದಾಂಡೇಲಿಯ ಕೆಲವು ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಕಂಡು ಬಂದಿರುವ ಕಂದು ಜಿಗಿ ಹುಳ ಮತ್ತು ಬಿಳಿ ಬೆನ್ನಿನ ಜಿಗಿ ಹುಳ ಬಾಧಿತ ಪ್ರದೇಶಗಳಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಸಕ್ತ ಸಾಲಿನಲ್ಲಿ ಉತ್ತಮ ಭತ್ತದ ಬೆಳೆಯ ಇಳುವರಿಯನ್ನು ನೀರಿಕ್ಷೀಸಿದ್ದ ರೈತರಲ್ಲಿ ಈ ಹುಳದ ಬಾಧೆಯಿಂದ ಹಳಿಯಾಳ ಹೋಬಳಿಯ ಕೇರವಾಡ, ತೇರಗಾಂವ, ಮಂಗಳವಾಡ, ಕಳಸಾಪೂರ ಹಾಗೂ ದಾಂಡೇಲಿ ಹೋಬಳಿಯ ಯಡೋಗಾ, ಬಿದ್ರೋಳ್ಳಿ, ಹಂದ್ಲಿ ಗ್ರಾಮಗಳಲ್ಲಿ … [Read more...] about ಭತ್ತದ ಗದ್ದೆಗಳಲ್ಲಿ ಕಂದು ಜಿಗಿ ಹುಳು ಬಾಧೆ ,ಕೃಷಿ ವಿಜ್ಞಾನಿಗಳ ತಂಡ ಭೇಟಿ ಪರಿಶೀಲನೆ