ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ 80 ವರ್ಷಗಳಿಂದ ಜೇನುಕೃಷಿಕರಿಗೆ ಸೇವೆ ಸಲ್ಲಿಸುತ್ತಿರುವ ಹೊನ್ನಾವರ ಜೇನು ಸಾಕುವವರ ಸಹಕಾರಿ ಸಂಘದಲ್ಲಿ 36ವರ್ಷ ನಿರಂತರ ಸೇವೆ ಸಲ್ಲಿಸಿದ ಶ್ರೀಧರ ಲಕ್ಷ್ಮೀನಾರಾಯಣ ಹೆಗಡೆ ದಿನಾಂಕ 31ರಂದು ನಿವೃತ್ತರಾದರು.ಗಾಂಧೀಜಿ ಪ್ರೇರಣೆಯಂತೆ ಅಹಿಂಸಾತ್ಮಕ ಜೇನುಸಂಗ್ರಹಿಸುವ ಪೆಟ್ಟಿಗೆ ಜೇನುಕೃಷಿ ಮಾಡುವವರ ಅನುಕೂಲಕ್ಕಾಗಿ ಎಸ್.ಕೆ. ಕಲ್ಲಾಪುರ ಧಾರವಾಡ ಎಂಬ ಹಿರಿಯ ನ್ಯಾಯವಾದಿಗಳಿಂದ ಆರಂಭವಾಗಿದ್ದ ಸಂಘ ಅಡಿಕೆ, ತೆಂಗು … [Read more...] about ಶ್ರೀಧರ ಹೆಗಡೆ ನಿವೃತ್ತಿ
ಅನುಕೂಲಕ್ಕಾಗಿ
ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ
ಕಾರವಾರ: ಕಳೆದ 25 ವರ್ಷಗಳಿಂದ ಸೇವೆ ಒದಗಿಸುತ್ತಿರುವ ವಿಜಯಾ ಬ್ಯಾಂಕ್ ಸದ್ಯ ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ ಒದಗಿಸಿದೆ. ಬ್ಯಾಂಕ್ನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕ್ ಸೇವೆಯ ಕುರಿತು ಉದ್ಯಮಿ ಎಂ.ಆರ್.ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಉದ್ಯಮಿಗಳು ವಿದೇಶಗಳಿಗೆ ತಮ್ಮ ಸರಕನ್ನು ರಫ್ತು ಮಾಡಬೇಕಾದರೆ, ಎಕ್ಸ್ಫೋರ್ಟ್ ಬ್ಯಾಂಕ್ನ ಪಾತ್ರ ಬಹಳ ಮಹತ್ವಪೂರ್ಣವಾಗಿದೆ ಎಂದು ಅವರು ಹೇಳಿದರು. … [Read more...] about ವಿದೇಶಿ ವ್ಯವಹಾರ ಮಾಡುವವರ ಅನುಕೂಲಕ್ಕಾಗಿ ಎಕ್ಸ್ಫೋರ್ಟ್ ಬ್ಯಾಂಕ್ ಸೌಲಭ್ಯ