ಹಳಿಯಾಳ:- ಸಿರೆ ಪಕ್ಷ ಎಂದೇ ಪ್ರತಿಪಕ್ಷಗಳಿಂದ ಪ್ರತಿಸಲ ಟೀಕೆಗೆ ಒಳಗಾಗುತ್ತಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಆರ್.ರಮೇಶ ಕೇವಲ 7209 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದು ಭಾರಿ ಮುಖಭಂಗ ಅನುಭವಿಸಿದ್ದಾರೆ.ಮೂಲತಃ ಬೆಂಗಳೂರಿನ ಕೆ.ಆರ್.ರಮೇಶ ಓರ್ವ ರಿಯಲ್ ಎಸ್ಟೆಟ್ ಉದ್ಯಮಿಯಾಗಿದ್ದು ಹಳಿಯಾಳದಲ್ಲಿ 2016 ರಲ್ಲಿ ಹಳಿಯಾಳದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು … [Read more...] about ಠೇವಣಿ ಕಳೆದುಕೊಂಡು ಭಾರಿ ಮುಖಭಂಗ ಅನುಭವಿಸಿದ ಜೆಡಿಎಸ್ ಅಭ್ಯರ್ಥಿ –ಕೆ.ಆರ್.ರಮೇಶ
ಅನುಭವಿಸಿದ
ಹಾಲಿ ಸಚಿವ ಆರ್ ವಿ ದೇಶಪಾಂಡೆ ಗೆಲುವು , ಠೇವಣಿ ಕಳೆದುಕೊಂಡ ಜೆಡಿ ಎಸ್ ನ ರಮೇಶ ಸೇರಿದಂತೆ 7 ಅಭ್ಯರ್ಥಿಗಳು., ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ ಜೆಡಿಎಸ್ ಅಭ್ಯರ್ಥಿ
ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಮತಗಳು.ಕಾಂಗ್ರೇಸ್ ನ ಹಾಲಿ ಸಚಿವ ಆರ್ ವಿ ದೇಶಪಾಂಡೆ 5200 ಮತಗಳಿಂದ ಗೆಲುವು..ಜೆಡಿಎಸ್ ನ ಅಭ್ಯರ್ಥಿ ರಮೆಶ ಸೇರಿದಂತೆ ಉಳಿದ 7 ಠೇವಣಿ ಕಳೆದುಕೊಂಡ ಅಭ್ಯರ್ಥಿಗಳು....ಯಾರು ಎಷ್ಟು ಮತ ಪಡೆದಿದ್ದಾರೆ !!ಹಳಿಯಾಳ... ಕಾಂಗ್ರೇಸ್ ನ ಆರ್.ವಿ.ದೇಶಪಾಂಡೆ 61577ಬಿಜೆಪಿ ಸುನೀಲ್ ಹೆಗಡೆ 56437ಜೆಡಿಎಸ್ ನ ಕೆಆರ್ ರಮೇಶ … [Read more...] about ಹಾಲಿ ಸಚಿವ ಆರ್ ವಿ ದೇಶಪಾಂಡೆ ಗೆಲುವು , ಠೇವಣಿ ಕಳೆದುಕೊಂಡ ಜೆಡಿ ಎಸ್ ನ ರಮೇಶ ಸೇರಿದಂತೆ 7 ಅಭ್ಯರ್ಥಿಗಳು., ಕ್ಷೇತ್ರದಲ್ಲಿ ಮುಖಭಂಗ ಅನುಭವಿಸಿದ ಜೆಡಿಎಸ್ ಅಭ್ಯರ್ಥಿ