ಹೊನ್ನಾವರ: ಪಟ್ಟಣದ ರಾಷ್ಟಿçÃಯ ಹೆದ್ದಾರಿ ಹೆದ್ದಾರಿ ಅಗಲಿಕರಣ ಮಾಡುವಂತೆ ಆಗ್ರಹಿಸಿ ಕರುನಾಡ ವಿಜಯ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಸದರು ಹಾಗೂ, ಜಿಲ್ಲಾ ಉಸ್ತುವಾರಿ ಸಚೀವರಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.ಪಟ್ಟಣದಲ್ಲಿ ಐ ಆರ್.ಬಿ ಕಂಪನಿ ರಸ್ತೆ ಕಾಮಗಾರಿ ನಡೆಸುತ್ತಿದೆಯಾದರೂ ನೆರೆಯ ಭಟ್ಕಳ ಹಾಗೂ ಕುಮಟಾ ತಾಲೂಕಿಗೆ ಸರ್ವಿಸ್ ರಸ್ತೆ ಭಾಗ್ಯ ನೀಡಿದರೆ, ಹೊನ್ನಾವರಕ್ಕೆ ಮಾತ್ರ ಯಾವ ಮಾದರಿ ಎಂದು ಇದುವರೆಗೂ ಸ್ಪಷ್ಟಪಡಿಸಿಲ್ಲ.ಈ … [Read more...] about ಹೊನ್ನಾವರದಲ್ಲಿ ಹೆದ್ದಾರಿ ಅಗಲಿಕರಣಕ್ಕೆ ಕರುನಾಡ ವಿಜಯ ಸೇನೆ ಆಗ್ರಹ