ಹಳಿಯಾಳ : ತಾಲೂಕಿನ ಗುಂಡೋಳ್ಳಿ ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯ ಚಿಕಿತ್ಸೆಗಾಗಿ ಕೆ.ಡಿ.ಸಿ.ಸಿ ಬ್ಯಾಂಕ 48ಸಾವಿರ ಪರಿಹಾರವನ್ನು ನೀಡಿದೆ. ಕಳೆದ ಮೇ 24ರಂದು ಗುಂಡೋಳ್ಳಿಯಲ್ಲಿ ಹಿಟ್ಟಿನ ಗಿರಣಿಯ ಬೆಲ್ಟಿಗೆ ಸೃಷ್ಟಿ ಸಕಪ್ಪನವರ (11) ಸಿಕ್ಕಿ ಹಾಕಿ ಕೊಂಡ ಪರಿಣಾಮ ಮುಖ ಹಾಗೂ ಮೈ ತುಂಬ ಗಂಭೀರವಾಗಿ ಗಾಯಗಳಾಗಿದ್ದವು. ಇವಳನ್ನು ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೃಷ್ಟಿ … [Read more...] about ಅಪಘಾತದಲ್ಲಿ ಗಾಯಗೊಂಡ ಬಾಲಕಿಗೆ ಚಿಕಿತ್ಸೆಗೆ ಕೆಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ನೆರವು ನೀಡಿದ ಬ್ಯಾಂಕ್ ಅಧ್ಯಕ್ಷ ಎಸ್ ಎಲ್ ಘೋಟ್ನೇಕರ