ಹೊನ್ನಾವರ : ಇತ್ತೀಚಿನ ದಶಕಗಳಲ್ಲಿ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯದ ಚಟುವಟಿಕೆ ಮಾತ್ರವಲ್ಲ ರಾಜಕೀಯ ಲೇಪಿತ ಸಾಹಿತ್ಯ ಪರಿಷತ್ ಆಗಿದೆ ಎಂಬ ಆಪಾದನೆಯಿದೆ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಎಲ್ಲ ಪರಿಷತ್ತುಗಳ ಕುರಿತು ಇವು ನಡೆಸುವ ಸಮ್ಮೇಲನಗಳ ಕುರಿತು ಸಾಹಿತಿಗಳಲ್ಲೇ ಒಂದು ವರ್ಗಕ್ಕೆ ಅಸಮಾಧಾನವಿದೆ. ಈ ಮಧ್ಯೆ ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ತನ್ನ ಚಟುವಟಿಕೆಯನ್ನು ಆಪಾದನೆ ರಹಿತವಾಗಿ ಚೊಕ್ಕದಾಗಿ ನಡೆಸುತ್ತ ಬಂದಿದೆ.ಪ್ರೋ. ನಾಗರಾಜ … [Read more...] about ತಾಕಸಾ ಪರಿಷತ್ತಿಗೆ ಬೇಷ್ ಅನ್ನಬೇಕು