ಹೊನ್ನಾವರ:ಸಾಮಾಜಿಕ ಜಾಲತಾಣಗಳು ಕೋಮುಗಲಭೆ ಸೃಷ್ಟಿಸುವ, ಸಾಮಾಜಿಕ ಶಾಂತಿಗೆ ಭಂಗ ತರುತ್ತಿರುವುದು ಅಪಾಯದ ಬೆಳವಣಿಗೆ ಎಂದು ಹಿರಿಯ ಪತ್ರಕರ್ತ, ಸಾಧನಾ ಪ್ರಶಸ್ತಿ ಪುರಸ್ಕøತ ಗಂಗಾಧರ ಹಿರೇಗುತ್ತಿ ಕಳವಳ ವ್ಯಕ್ತಪಡಿಸಿದರು. ಅವರು ತಾಲೂಕು ಪತ್ರಕರ್ತ ಸಂಘವು ಏರ್ಪಡಿಸಿದ್ದ ಸನ್ಮಾನ ಸಮಾರಂಭ ಹಾಗೂ ಪತ್ರಿಕಾ ದಿನಾಚರಣೆ ಉದ್ಘಾಟಸಿ ಪತ್ರಕರ್ತರ ಸಂಘ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದೇಶದಲ್ಲಿ ಹಸುವನ್ನು ಕಸಾಯಿಖಾನೆಯಲ್ಲಿ ವಧೆ ಮಾಡುವ ಚಿತ್ರಣವುಳ್ಳ, … [Read more...] about ಸಾಮಾಜಿಕ ಜಾಲತಾಣಗಳು ಕೋಮುಗಲಭೆ ಸೃಷ್ಟಿಸುವ, ಸಾಮಾಜಿಕ ಶಾಂತಿಗೆ ಭಂಗ ತರುತ್ತಿರುವುದು ಅಪಾಯದ ಬೆಳವಣಿಗೆ ; ಗಂಗಾಧರ ಹಿರೇಗುತ್ತಿ