ಹಳಿಯಾಳ:- ತಾಲೂಕಿನ ಬಾಣಸಗೇರಿ ತೋಟಗಾರಿಕೆ ಕ್ಷೇತ್ರವನ್ನು ಮಾದರಿ ತೋಟಗಾರಿಕೆ ಕ್ಷೇತ್ರವನ್ನಾಗಿ ಪರಿವರ್ತಿಸಲು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಪ್ರಯತ್ನದ ಫಲವಾಗಿ ಬಾಣಸಗೇರಿ ತೋಟಗಾರಿಕೆ ಕ್ಷೇತಕ್ಕೆ 23.91ಲಕ್ಷ ಅನುದಾನ ಮಂಜೂರಾಗಿದೆ ಎಂದು ಸಚಿವರ ಹಳಿಯಾಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 2019-20ನೇ ಸಾಲಿನಲ್ಲಿ ನಬಾರ್ಡ ಬ್ಯಾಂಕನ ಐಆರ್ಡಿಎಫ್ 23 ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಅನುದಾನ ಯೋಜನೆಯಡಿಯಲ್ಲಿ ಈ ಅನುದಾನ ಮಂಜೂರಿಯಾಗಿದೆ ಎಂದಿರುವ … [Read more...] about ಬಾಣಸಗೇರಿ ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಗೆ 23.91 ಲಕ್ಷ ಮಂಜೂರಿ- ಸಚಿವ ಆರ್.ವಿ.ದೇಶಪಾಂಡೆ.