ಹೊನ್ನಾವರ ; ಪಟ್ಟಣದ ಪ್ರಭಾತನಗರದ ರಜತಗಿರಿ ಕಾಲೋನಿಯ ನಿವಾಸಿಗಳು ಕಳೆದ ಮೂರು ವರ್ಷದಿಂದ ಸಾರ್ವಜನಿಕ ಗಣೆಶೊತ್ಸವ ಆಚರಿಸುತ್ತಿದ್ದರು. ಇಲಾಖೆಯ ಸ್ಥಳದಲ್ಲಿ ಐದು ದಿನಗಳ ಗಣಪತಿ ಪ್ರತಿಷ್ಟಾಪಿಸಿ ಪೂಜೆಸುತ್ತಿದ್ದರು. ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಹಿನ್ನಲೆ ಈ ಬಾರಿ ಶಡ್ ನಿರ್ಮಾಣ ಮಾಡಿ ಪ್ರತುಷ್ಟಾಪಿಸಲು ಮುಂದಾಗಿ ವಾರದ ಹಿಂದೆಯೆ ಶಡ್ ನಿರ್ಮಿಸಿದ್ದರು.ಅರಣ್ಯ ಇಲಾಖೆಯ ಯಾವುದೆ ಗಿಡಮರಗಳು ಇಲ್ಲದಿರುವ ಕಲ್ಲುಬಂಡೆಯ ಸ್ಥಳವಾಗಿರುದರಿಂದ ಇಲ್ಲಿನ ನಿವಾಸಿಗಳ … [Read more...] about ರಾತ್ರೊ ರಾತ್ರಿ ಅರಣ್ಯ ಇಲಾಖೆಯಿಂದ ಗಣೇಶೊತ್ಸವ ಶಡ್ ತೆರವು ಹಿನ್ನಲೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿದ ಶಾಸಕ ದಿನಕರ ಶೆಟ್ಟಿ