ಶಿರಸಿ : ಸರ್ಕಾರದ ಮೇಲೆ ಸರ್ಕಾರಗಳು, ಮಂತ್ರಿಗಳ ಮೇಲೆ ಮಂತ್ರಿಗಳು ಏರಿ ಬಂದರೂ ನೆನೆಗುದಿಯಿಂದ ಹೊರಬರದ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಇನ್ನಿಲ್ಲದಂತೆ ಕಾಡಹತ್ತಿರುವಾಗ ಮನೆ ಸುಡುತ್ತಿರುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳವ ದೋರಣೆಯ ಜನ ಅಮಾಯಕರನ್ನು ವಂಚಿಸುತ್ತಿರುವ ಬಗ್ಗೆ ಕೇಳಿಬಂದಿದೆ.ಜ್ಞಾನನೆ ವಲಯಾರಣ್ಯ ವ್ಯಪ್ತಿಯಲ್ಲಿ ವ್ಯಕ್ತಿಯೊಬ್ಬ ಅತಿಕ್ರಮಣದಾರರನ್ನು ಸಂಪರ್ಕಿಸಿ ಅರಣ್ಯ ಅತಿಕ್ರಮಣದಾರರಿಗೆ ಜಾಗ ಮಂಜೂರಿ ಪ್ರಕ್ರಿಯೆ … [Read more...] about ಅರಣ್ಯ ಅತಿಕ್ರಮಣದಾರರೇ ಎಚ್ಚರ!