ಹೊನ್ನಾವರ; ಅರಣ್ಯ ಇಲಾಖೆ ಮಂಕಿ ವಲಯದ ವತಿಯಿಂದ ಚಿತ್ತಾರ ಗ್ರಾಮದ ೮ ಬಡ ಕುಟುಂಬಗಳಿಗೆ ಅಡುಗೆ ಅನಿಲವನ್ನು ಶಾಸಕ ಸುನೀಲ ನಾಯ್ಕ ವಿತರಿಸಿದರು.ಅರಣ್ಯ ಇಲಾಖೆಯಿಂದ ಬಿ.ಪಿ.ಎಲ್. ಕಾರ್ಡದಾರರಿಗೆ ನೀಡಲಾಗುವ ಉಚಿತ ಅಡುಗೆ ಅನಿಲವನ್ನು ಚಿತ್ತಾರ ಗ್ರಾಮದ ೮ ಕುಟುಂಬಗಳಿಗೆ ಮಂಕಿ ಸರ್ಕಾರಿ ಕಾಲೇಜಿನ ಆವರಣದಲ್ಲಿ ಶಾಸಕ ಸುನೀಲ ನಾಯ್ಕ ವಿತರಿಸಿದರು.ನಂತರ ಮಾತನಾಡಿ ಬಿಪಿಎಲ್ ಕಾರ್ಡುದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಿದ್ದು, … [Read more...] about ಬಡ ಕುಟುಂಬಗಳಿಗೆ ಅಡುಗೆ ಅನಿಲ ವಿತರಣೆ