ಯಲ್ಲಾಪುರ :ಯಲ್ಲಾಪುರ ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಾರೆ ಗ್ರಾಮ ನೀರಹಕ್ಲು ಸಮೀಪದ ಅರಣ್ಯದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿದೆ. ಕಾರವಾರ ತಾಲೂಕಿನ ಹರೂರು ಬಳಿಯಲ್ಲಿ ಗದ್ದೆಗೆ ಬಂದಿದ್ದ ಈಎರಡು ಆನೆಗಳು ಸ್ಥಳೀಯ ಅರಣ್ಯ ದಲ್ಲಿ ಬೀಡು ಬಿಟ್ಟಿದ್ದು ಶುಕ್ರವಾರ ಸಂಜೆ ರವಿ ತಿಮ್ಮಣ್ಣ ಕುಣಬಿ ಮತ್ತ ಹರೀಶ್ಚಂದ್ರ ಕುಪ್ಪಣ್ಣ ಗೌಡರವರಿಗೆ ಹರೂರಿಂದ ಬರುವಾಗ ಕಾಣಿಸಿಕೊಂಡಿದೆ.ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಸುಬ್ಬಣ್ಣ … [Read more...] about ಅರಣ್ಯದಂಚಿನ ರಸ್ತೆ ಯಲ್ಲಿ ಆನೆ ಪ್ರತ್ಯಕ್ಷ :ಗ್ರಾಮಸ್ಥರಲ್ಲಿ ಆತಂಕ