ಜೋಯಿಡಾ - ದೈನಂದಿನ ವ್ಯವಹಾರಕ್ಕೆ ಕಚೇರಿಗೆ ಬರುವ ಜನರಿಗೆ , ಸಾರ್ವಜನಿಕರಿಗೆ ತೊಂದರೆಯಾದರೆ ನಾವು ಜನರ ಪರವಾಗಿದ್ದೇವೆ, ವಿನಾ ಕಾರಣ ಜನರಿಗೆ ನೀವು ತೊಂದರೆ ಕೊಟ್ಟರೆ ನೀವೆ ಜವಾಬ್ದಾರರಾಗುತ್ತಿರಿ ಎಂದು ಜಿಲ್ಲಾ ಲೋಕಾಯುಕ್ತ ಅಧಿಕಾರಿ ಅರವಿಂದ ಕಲಗುಜ್ಜಿ ಹೇಳಿದರು. ಅವರು ಸೋಮವಾರ ಜೋಯಿಡಾ ತಾ.ಪಂ,ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಸಾರ್ವಜನಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಿಗದಿತ ವೇಳೆಗೆ ಅಧಿಕಾರಿಗಳು ನೀಡದೇ ವಿಳಂಬ … [Read more...] about ನಾವು ಜನರ ಪರವಾಗಿದ್ದೇವೆ – ಅರವಿಂದ ಕೆ,