ಹೊನ್ನಾವರ – ತಾಲೂಕಿನ ಹಳದಿಪುರ ಬಳಿ ಬಡಗಣಿ ಹೊಳೆಯಲ್ಲಿ ಹಾಸನ ಮೂಲದ ಯುವಕನೊಬ್ಬನ ಶವ ಪತ್ತೆಯಾಗಿದೆ.ಮೃತ ದುರ್ದೈವಿಯನ್ನು ಹಾಸನ ಜಿಲ್ಲೆಯ ಅರಸೀಕೆರೆಯ ಬಾಣಾವರ ದೊಡ್ಡೇನಹಳ್ಳಿ ಮೂಲದ ನಾಗರಾಜ ಡಿ.ಕೆ ಎಂದು ಗುರುತಿಸಲಾಗಿದೆ. ದಿನಾಂಕ 07-11-2020 ರಂದು ಬ್ಯಾಂಕ್ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿಬರುತ್ತೇನೆ ಎಂದು ಮನೆಯಿಂದ ಹೋಗಿದ್ದವ ಮನೆಗೆ ಬಾರದ ಹಿನ್ನಲೆಯಲ್ಲಿ ಹಾಸನ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸು ದಾಖಲಾಗಿತ್ತು. ದಿನಾಂಕ 10-11-2020ರಂದು ಮಂಗಳವಾರ … [Read more...] about ಹಾಸನ ಮೂಲದ ವ್ಯಕ್ತಿ ಬಡಗಣಿ ಹೊಳೆಯಲ್ಲಿ ಶವವಾಗಿ ಪತ್ತೆ