ಹಳಿಯಾಳ :- ಹುಬ್ಬಳ್ಳಿಯ ಖ್ಯಾತ ದಿನಪತ್ರಿಕೆ ‘ ಸಂಯುಕ್ತ ಕರ್ನಾಟಕ’ ಪತ್ರಿಕೆಗೆ ಕಳೆದ 14 ವರ್ಷಗಳಿಂದ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಳಿಯಾಳದ ಅರುಣಕುಮಾರ ಕಾಶೀನಾಥ ನಾಯ್ಕ (51) ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಎಸ್.ಡಿ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನ ಹೊಂದಿದ್ದಾರೆ. ಹಳಿಯಾಳದ ಹಿರಿಯ ಪತ್ರಕರ್ತರಾಗಿದ್ದ ಅರುಣ ತಮ್ಮ ಹಾಸ್ಯ ಪ್ರವೃತ್ತಿಗಾಗಿ … [Read more...] about ಹಳಿಯಾಳದ ಹಿರಿಯ ಪತ್ರಕರ್ತ ಅರುಣ ನಾಯ್ಕ ಇನ್ನಿಲ್ಲಾ ಹಳಿಯಾಳ ಪತ್ರಿಕೊಧ್ಯಮದಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದ ಅರುಣಜಿ