ಹಳಿಯಾಳ:- ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ಪ್ರತಿಷ್ಠಾಪಿಸಲಾಗಿರುವ ಹಳಿಯಾಳದ ಕಿಲ್ಲಾ ಪ್ರದೇಶದಲ್ಲಿಯ ವಿವಾದಿತ ಪ್ರದೇಶಕ್ಕೆ ಪಶ್ಚಿಮ ವಲಯ ಐಜಿಪಿ ಅರುಣ ಚಕ್ರವರ್ತಿ ಭೇಟಿ ನೀಡಿ ವೀಕ್ಷಿಸಿದರು. ಗುರುವಾರ ದಾಂಡೇಲಿಗೆ ಆಗಮಿಸಿದ್ದ ಐಜಿಪಿ ಅವರು ಪೋಲಿಸ್ ಠಾಣೆಗಳ ಪ್ರಗತಿಯನ್ನು ಪರೀಶಿಲಿಸಿ ಶುಕ್ರವಾರ ಹಳಿಯಾಳಕ್ಕೆ ಆಗಮಿಸಿ ಭಾರಿ ವಿವಾದಕ್ಕೆ ಕಾರಣವಾಗಿ ನೂರಾರು ಜನರ ಮೇಲೆ ಪ್ರಕರಣ ದಾಖಲಾಗಿರುವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿರುವ ವಿವಾದಿತ ಸ್ಥಳವನ್ನು … [Read more...] about ಐಜಿಪಿ ಅರುಣ ಚಕ್ರವರ್ತಿ ಹಳಿಯಾಳಕ್ಕೆ ಭೇಟಿ ಶೀವಾಜಿ ಮೂರ್ತಿ ಪ್ರತಿಷ್ಠಾಪಿಸಿದ ವಿವಾದಿತ ಸ್ಥಳ ವೀಕ್ಷಣೆ