ಹುಟ್ಟು ಉಚಿತ ಸಾವು ಖಚಿತ..! ಹುಟ್ಟಿದ ಪ್ರತಿಯೊಬ್ಬರೂ ಸಾವಿನ ಮನೆಯ ಕದ ತಟ್ಟಲೇ ಬೇಕು ಇದು ಪ್ರಕೃತಿಯ ನಿಯಮ. ಸತ್ತವರನ್ನು ಸುಡುವ ಸ್ಥಳ ಎನ್ನುವ ಕಾರಣಕ್ಕೆ ಸುಡುಗಾಡು ಎಂದು ಕರೆಸಿಕೊಳ್ಳುವ ಸ್ಮಶಾನ ಎಂದರೆ ಬಹಳಷ್ಟು ಜನರ ಮನಸ್ಸಿನಲ್ಲಿ ಬರುವ ಭಾವನೆಯೇ ಬೇರೆ. ಅರ್ಧಂಬರ್ಧ ಬೆಂದ ದೇಹಗಳು, ಎಲುಬಿನ ರಾಶಿ, ಮೂಳೆಗಳನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನಗಳು, ಕೆಟ್ಟ ವಾಸನೆ, ಅಸಹ್ಯಕರ ಎನಿಸುವ ಭಯ ಹುಟ್ಟಿಸುವ ವಾತಾವರಣದ ಚಿತ್ರಣ ಕಣ್ಮುಂದೆ ಸುಳಿಯುತ್ತದೆ.ಆದರೆ … [Read more...] about ಶರಾವತಿ ಮುಕ್ತಿದಾಮ.. ಪಟ್ಟಣದ ಸುಂದರ ಸುಡುಗಾಡು