ಯಲ್ಲಾಪುರ: ತಾಲೂಕಿನಲ್ಲಿ ವರುಣನ ಅರ್ಭಟದಿಂದ ಹಲವೆಡೆ ಮರಗಳು ಧರೆಗುರುಳಿ, ಗುಡ್ಡಕುಸಿತ ಉಂಟಾಗಿ ಗ್ರಾಮಗಳ ನಡುವಿನ ಸಂಪರ್ಕವೇ ಕಡಿತಗೊಂಡಿದೆ. ನದಿ ,ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಕೆಲವು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು ನಡುಗಡ್ಡೆಯಂತಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.ಶುಕ್ರವಾರ ಸಂಜೆಯಿAದ ಮಳೆಯ ಅರ್ಭಟ ಸ್ವಲ್ಪಕಡಿಮೆಯಾಗಿತ್ತು.ತಾಲೂಕಿನ ತಳಕೈ ಬೈಲ್, ಕಳಚೆಯಲ್ಲಿ ಗುರುವಾರ ರಾತ್ರಿ ಗುಡ್ಡ ಕುಸಿದು ಮನೆಯೊಳಗೆ … [Read more...] about ಯಲ್ಲಾಪುರದಲ್ಲಿ ವರುಣನ ಅರ್ಭಟದಿಂದ ಅಪಾರ ಹಾನಿ