ಹೊನ್ನಾವರ: ತಾಲೂಕಿನ ಪೋಲಿಸ್ ಇಳಾಖೆಯಲ್ಲಿ ಸೇವೆ ಸಲ್ಲಿಸಿ ಕುಮಟಾಕ್ಕೆ ವರ್ಗಾವಣೆಗೊಂಡ ಲೋಕೇಶ ಅರಿಶಿಣಗುಪ್ಪಿ ಇವರನ್ನು ಹೊನ್ನಾವರ ಪೋಲಿಸ್ ಠಾಣಾ ವತಿಯಿಂದ ಆತ್ಮೀಯವಾಗಿ ಬಿಳ್ಕೋಡಲಾಯಿತು. ಅಲ್ಲದೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುದರಿಂದ ಇದೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ, ಸಿಪಿಐ ಶ್ರೀಧರ ಎಸ್.ಆರ್, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ, ಕುಮುಟಾ ಠಾಣಾ ಪಿಎಸೈ ಆನಂದಮೂರ್ತಿ, ಹೊನ್ನಾವರ … [Read more...] about ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಲೋಕೇಶ ಅರಿಷಿಣಗುಪ್ಪಿಗೆ ಬಿಳ್ಕೂಡುಗೆ