ಕಾರವಾರ: ಮೀನುಗಾರಿಕಾ ಇಲಾಖೆಯಿಂದ ನಡೆಸಲಾದ ದೋಣಿ ಸಮೀಕ್ಷೆಯಲ್ಲಿ ಜಿಲ್ಲೆಯ ಕೆಲ ಮೀನುಗಾರರ ಹೆಸರು ತಪ್ಪಿದ್ದು, ಅವರಿಗೂ ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಡರೇಶನ್ ಅಧ್ಯಕ್ಷ ಗಣಪತಿ ಆರ್ ಮಾಂಗ್ರೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯಿಸಿದರು. ಸರ್ಕಾರವೂ ಬಡ ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯತಿ ದರದಲ್ಲಿ ಸೀಮೆಎಣ್ಣೆ ವಿತರಿಸುತ್ತಿದೆ. … [Read more...] about ರಿಯಾಯತಿ ದರದಲ್ಲಿ ಮೀನುಗಾರಿಕಾ ದೋಣಿಗಳಿಗೆ ಅವಷ್ಯವಿರುವ ಸೀಮೆಎಣ್ಣೆ ವಿತರಿಸುವಂತೆ; ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಒತ್ತಾಯ