ಹೊನ್ನಾವರ: ಸಂಸದರ ಅನಾರೊಗ್ಯದ ಬಗ್ಗೆ ಕೀಳು ಹೇಳಿಕೆಯೇ ಇವರ ಸಂಸ್ಕøತಿ ತೋರಿಸುತ್ತದೆ. ಇಂತಹ ಅವಿವೇಕತನದ ಪರಮಾವಧಿ ಹೇಳಿಕೆ ನೀಡಿರುವುದಕ್ಕೆ ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ ಇಂತಹ ಹೇಳಿಕೆಯನ್ನು ತಿವ್ರವಾಗಿ ಖಂಡಿಸುದಾಗಿ ಬಿಜೆಪಿ ಹೊನ್ನಾವರ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇತ್ತಿಚೀಗೆ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗಡೆ ವಿರುದ್ದ ಕಟುವಾಗಿ ಮಾತನಾಡಿದ ಮಾಜಿ ಸಚೀವ ಆನಂದ ಅಸ್ನೋಟಿಕರ್ … [Read more...] about ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ : ರಾಜೇಶ ಭಂಡಾರಿ