ಅಹಮದಾಬಾದ್ :- ಕಿಲ್ಲರ್ ಕೊರೊನಾ ವೈರಸ್ ನಿಂದ ಏನೆಲ್ಲಾ ಸಮಸ್ಯೆ ಆಗಿದೆ ಹೇಳಿದರು ಮುಗಿಯದ ಕಥೆ.ಕೂಲಿಕಾರರು, ಬಡ ವರ್ಗದವರು, ವಲಸಿಗರು ಇದರಿಂದ ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಬೆರೆ ಬೆರೆ ರಾಜ್ಯ, ನಗರಗಳಿಗೆ ಕೆಲಸಕ್ಕೆ ಹೊದವರು ಇಂದು ವಾಹನಗಳಿಲ್ಲದೇ ತಮ್ಮ ಊರುಗಳಿಗೆ ನಡೆದುಕೊಂಡೆ ಹೊಗಬೇಕಾದ ಪರಿಸ್ಥಿತಿ ಎದುರಾಗಿದೆ.#ಪತ್ನಿಯನ್ನು #ಹೆಗಲೆ ಮೇಲೆ #ಹೊತ್ತು #ನಡೆದಏಳು ಹೆಜ್ಜೆಗಳ ಸಂಬಂಧದ ಅರ್ಥವೆ ಇದು ,ಪರಸ್ಪರ ಸುಖ-ದುಃಖಗಳಲ್ಲಿ … [Read more...] about ಹೆಂಡ್ತೀನ ಹೆಗಲಮೇಲೆ ಹೊತ್ತು ನಡೆದ ನೀಜವಾದ ಬಾಹುಬಲಿ.
ಅಹಮದಾಬಾದ್
ಬಜ್ಪೆ ವಿಮಾನ ನಿಲ್ದಾಣದಲ್ಲಿ ₹ 10 .50 ಲಕ್ಷ ಮೌಲ್ಯದ ಚಿನ್ನದ ಬಿಸ್ಕಿಟ್ ವಶ
ಮಂಗಳೂರು : ದುಬೈನಿಂದ ಇಲ್ಲಿಯ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾಸರಗೋಡಿನ ವ್ಯಕ್ತಿಯೊಬ್ಬರಿಂದ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಒಟ್ಟು ₹10 . 50 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ . ಕಾಸರಗೋಡಿನ ಚಟ್ಟಂಚಾಲ್ ನಿವಾಸಿ ಅಬ್ದುಲ್ ರಜಾಕ್ ಎಂಬವರಿಂದ 24 ಕ್ಯಾರೆಟ್ನ 349 . 80 ಗ್ರಾಂ ತೂಕದ ನಾಲ್ಕು ಚಿನ್ನದ ಬಿಸ್ಕಿಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ಸಂಜೆ 6 .30 ಕ್ಕೆ ಸ್ಪೈಸ್ ಜೆಟ್ ವಿಮಾನದ ಮೂಲಕ … [Read more...] about ಬಜ್ಪೆ ವಿಮಾನ ನಿಲ್ದಾಣದಲ್ಲಿ ₹ 10 .50 ಲಕ್ಷ ಮೌಲ್ಯದ ಚಿನ್ನದ ಬಿಸ್ಕಿಟ್ ವಶ