ಮೊಬೈಲ್ ಇಲ್ಲದೆ ಮನೆಯಲ್ಲಿ ಟಿ.ವಿಯೂ ಇಲ್ಲದ ಕಾರಣ ಆನ್ಲೈನ್ ತರಗತಿಯೂ ಇಲ್ಲದೆ ದೂರದರ್ಶನ ಪಾಠದಿಂದಲೂ ವಂಚಿತನಾಗಿದ್ದ ಬಡ ಕುಟುಂಬದ ವಿದ್ಯಾರ್ಥಿಯ ಕಷ್ಟವನ್ನು ಅರಿತು, ಅದಕ್ಕಾಗಿ ಮರುಗಿದ ಚಿತ್ತಾರ ಪ್ರೌಢಶಾಲೆಯ ಸಹ ಶಿಕ್ಷಕ ಪ್ರಕಾಶ ನಾಯ್ಕ ಅವರು ಸ್ವಂತ ಖರ್ಚಿನಿಂದ ಟಿ.ವಿಯನ್ನು ನೀಡಿ ವಿದ್ಯಾರ್ಥಿಗೆ ನೆರವಾಗಿ ಆದರ್ಶ ಮೆರೆದಿದ್ದಾರೆ.ದೇವಾಲಯದ ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯ ಸಿಕ್ಕಿದೆ ಆದರೆ ವಿದ್ಯಾದೇಗುಲದ ಬಾಗಿಲುಗಳು ಮಾತ್ರ ಇನ್ನೂ … [Read more...] about ಬಡ ವಿದ್ಯಾರ್ಥಿಗೆ ನೆರವಾದ ಆದರ್ಶ ಶಿಕ್ಷಕ ಪ್ರಕಾಶ ನಾಯ್ಕ