ಹಳಿಯಾಳ : ಹಲವು ಅಹಿತಕರ ಘಟನೆ ನಡೆದ ಬಳಿಕ ಹಾಗೂ ಸಂಘಟನೆಗಳು, ಸಾರ್ವಜನೀಕರ ಆಕ್ರೋಶಕ್ಕೆ ಒಳಗಾದ ಹಳಿಯಾಳ ಪುರಸಭೆಯವರು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮಲಗಿ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡುತ್ತಿದ್ದ ಬಿಡಾಡಿ ದನಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿದರು. ಕಳೆದ 2 ತಿಂಗಳ ಹಿಂದೆ ಬಿಡಾಡಿ ದನಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಗಂಭೀರ ಗಾಯಗೊಂಡು ಈವರೆಗೆ ಚೇತರಿಕೆ ಕಾಣದೆ ಲಕ್ಷಾಂತರ ರೂ. ಹಣ ಆಸ್ಪತ್ರೆಗೆ ಸುರಿಯುತ್ತಿರುವ ಘಟನೆ ನಡೆದಿದೆ … [Read more...] about ಸಾರ್ವಜನಿಕರು-ಸಂಘಟನೆಗಳ ಆಕ್ರೋಶ ಹಳಿಯಾಳ ಪುರಸಭೆಯಿಂದ ಕಾರ್ಯಾಚರಣೆ ಬಿಡಾಡಿ ದನಗಳ ವಶಕ್ಕೆ. ಗೋಶಾಲೆಗೆ ಹಸ್ತಾಂತರಿಸುವಂತೆ ಸಾರ್ವಜನಿಕರ ಆಗ್ರಹ