ಹೊನ್ನಾವರ: ತಾಲೂಕಿನ ಹಳದೀಪುರ ಅಗ್ರಹಾರ ಸಮೀಪದ ದೇವಿದಾಸ್ ಸುಬ್ರಾಯ ಗುನಗಿ ಇವರ ಮನೆಯ ಸುಮಾರು ೩೫ ಅಡಿ ಆಳದ ಬಾವಿಯಲ್ಲಿ ಆಕಸ್ಮಿಕವಾಗಿ ಗೋವು ಬಿದ್ದಿತ್ತು. ವಿಷಯ ತಿಳಿದ ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಜದ ಸಿಬ್ವಂದಿಗಳು ರಕ್ಷಣಾ ಉಪಕರಣದ ಸಹಾಯದಿಂದ ಬಾವಿಯಲ್ಲಿ ಬಿದ್ದ ಗೋವನ್ನು ಯಶ್ವಸಿಯಾಗಿ ಮೇಲಕ್ಕೆತ್ತಿದ್ದಾರೆ. ಸಿಬ್ವಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಠಾಣಾಧಿಕಾರಿ … [Read more...] about 35 ಅಡಿ ಕೆರೆಯಲ್ಲಿ ಆಕಸ್ಮೀಕವಾಗಿ ಬಿದ್ದ ಗೋ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು