ಗೋಕರ್ಣ : ಕ್ಷಲ್ಲಕ ಕಾರಣಕ್ಕೆ ವೃದ್ಧನೋರ್ವನ ಮೇಲೆ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತದಡಿಯಲ್ಲಿ ನಡೆದಿದೆ. ವಿವೇಕಾನಂದ ಶಾನಭಾಗ್ (70) ಮೃತ ವ್ಯಕ್ತಿಯಗಿದ್ದು. ಓರಿಸ್ಸಾ ಮೂಲದ ಆಕಾಶ್ ಕೊಲೆ ಮಾಡಿದ ಅರೋಪಿಯಾಗಿದ್ದಾನೆ.ತದಡಿ ಬಂದರು ಸಮೀಪದಲ್ಲೇ ಕೊಲೆಯಾದ ವೈದ್ಧ ವಿವೇಕಾನಂದ ಶಾನಭಾಗ್ ಮನೆಯಿದ. ಪ್ರತಿದಿನ ಬೆಳಿಗ್ಗೆಯೇ ಬೇಗ ಏಳುವ ಅಭ್ಯಾಸವನ್ನ ವೃದ್ಧ ರೂಡಿಸಿಕೊಂಡಿದ್ದರು. ಪುತ್ರಿ ರಜಲಕ್ಷಿ ಎನ್ನುವವರ ಜೊತೆ … [Read more...] about ಕ್ಷಲ್ಲಕ ಕಾರಣಕ್ಕೆ ತದಡಿಯಲ್ಲಿ ವೃದ್ಧನ ಬರ್ಬರ ಹತ್ಯೆ