ಹಳಿಯಾಳ :- ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಎದುರಾಗಿರುವ ಕರೆನ್ಸಿ ಕೊರತೆ ಸಮಸ್ಯೆಯು ಅತೀ ಶೀಘ್ರ ಬಗೆಹರಿಯಲಿದೆ, ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಮಹಿಳಾ ಮತ್ತು ಶಿಶುಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ಖಾತೆ ರಾಜ್ಯ ಸಚಿವ ಡಾ.ವಿರೇಂದ್ರ ಕುಮಾರ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಆಕಸ್ಮಿಕವಾಗಿ ಎದುರಾಗಿರುವ ಕರೆನ್ಸಿ ಕೊರತೆ ತಾತ್ಕಾಲಿಕ ಸಮಸ್ಯೆಯಾಗಿದ್ದು … [Read more...] about ಆಕಸ್ಮಿಕವಾಗಿ ಎದುರಾಗಿರುವ ಕರೆನ್ಸಿ ಕೊರತೆ ಶೀಘ್ರದಲ್ಲೇ ನಿವಾರಣೆ ಆಗಲಿದೆ ;ರಾಜ್ಯ ಸಚಿವ ಡಾ.ವಿರೇಂದ್ರ ಕುಮಾರ