ಹೊನ್ನಾವರ: ದೇಶಕಂಡ ಅಪ್ರತಿಮ ನಾಯಕ, ಕವಿ ಹೃದಯದ ಚತುರ ವಾಗ್ಮಿ ಅಗಲಿದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಅಭಿಮಾನಿ ಬಳಗದ ಆಶ್ರಯದಲ್ಲಿ ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ À ಶ್ರದ್ದಾಂಜಲಿ ಸಭೆ ನಡೆಯಿತು. ವೇದಿಕೆಯಲ್ಲಿನ ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ, ಡಾ. ಎ.ಬಿ.ಕಾರ್ಕಳ, ಜಗದೀಶ ಪೈ, ಬಿ.ಡಿ.ಫರ್ನಾಂಡೀಸ್, ಡಾ. ಇಸ್ಮಾಯಿಲ್ ತಲಖಣಿ, ಎಂ.ಜಿ. ನಾಯ್ಕ, ವಿ. ಹೆಚ್. ಕರ್ಕಿಕರ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ … [Read more...] about ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹೊನ್ನಾವರ ಅಭಿಮಾನಿ ಬಳಗದಿಂದ ಭಾವಪೂರ್ಣ ಶೃಂದಾಜಲಿ