ಹೊನ್ನಾವರ:ಆದಿಚುಂಚನಗಿರಿ ಶಾಖಾ ಮಠ ಕುಮಟಾದ ಶ್ರೀ ನಿಶ್ಚಲಾನಂದ ಸ್ವಾಮಿಗಳು ತಾಲೂಕಿನ ಖರ್ವಾ ಗ್ರಾಮದ ಬರ್ನಕೇರಿ ಹಾಗೂ ಮಾವಿನಕುರ್ವಾಕ್ಕೆ ಭೇಟಿ ನೀಡಿದರು. ಖರ್ವಾ ಗ್ರಾಮದ ಬರ್ನಕೇರಿ ಗ್ರಾಮದೇವತೆಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶಿರ್ವಚನ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಕಲಾಕಾರ ಮಹೇಶ್ ಗೌಡ ಅವರು ಬಿಡಿಸಿದ ಆದಿಚುಂಚನಗಿರಿ ಜಗದ್ಗುರು ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರವನ್ನು ಶ್ರೀ ನಿಶ್ಚಲಾನಂದ ಸ್ವಾಮಿಗಳಿಗೆ … [Read more...] about ನಿಶ್ಚಲಾನಂದ ಸ್ವಾಮಿಗಳು ತಾಲೂಕಿನ ಖರ್ವಾ ಗ್ರಾಮದ ಬರ್ನಕೇರಿ ಹಾಗೂ ಮಾವಿನಕುರ್ವಾಕ್ಕೆ ಭೇಟಿ