ಯಲ್ಲಾಪುರ: ತಾಲೂಕಿನಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಶುಕ್ರವಾರಶ್ರದ್ಧಾ-ಭಕ್ತಿಯಿಂದಆಚರಿಸಲಾಯಿತು.ಪಟ್ಟಣದ ಬಹುತೇಕ ಸಾರ್ವಜನಿಕ ಗಣೇಶ ಸಮಿತಿಗಳು ಪಟಾಕಿ ಅಬ್ಬರ, ಮೆರವಣಿಗೆ, ಅನ್ನಸಂತರ್ಪಣೆವಿರದೆ ಸರಳ ವಾಗಿ ಮೂರು ,ಐದು ದಿನಗಳ ವರೆಗೆ ಗಣೇಶೋತ್ಸವ ಆಚರಣೆ ಗೆ ಮುಂದಾಗಿದ್ದು,ಆಗಾಗ ಸುರಿಯುತ್ತಿರುವ ಮಳೆಯ ಸಿಂಚನದ ನಡುವೆ ಸರಕಾರದ ನಿಯಮಾವಳಿಯಂತೆ ಹಬ್ಬವನ್ನು ಆಚರಿಸಲಗುತ್ತಿದೆ. ಪಟ್ಟಣದಲ್ಲಿ 21 ಹಾಗೂ ಗ್ರಾಮೀಣ ಭಾಗದಲ್ಲಿ 60 ಸಾರ್ವಜನಿಕ … [Read more...] about ಯಲ್ಲಾಪುರದಲ್ಲಿ ಶೃದ್ಧಾ ಭಕ್ತಿಯಿಂದ ಗಣೇಶ ಚತುರ್ಥಿ ಆಚರಣೆ