ಕಾರವಾರ: ಟಿಪ್ಪು ಜಯಂತಿ ಆಮಂತ್ರಣ ಪದ್ರಿಕೆ ಮುದ್ರಣವಾದ ನಂತರ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸದಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಹೀಗಾಗಿ ಕೊನೆಗಳಿಗೆಯಲ್ಲಿ ಇನ್ನೊಂದು ಆಮಂತ್ರಣ ಪತ್ರಿಕೆಯನ್ನು ಜಿಲ್ಲಾಡಳಿತ ಮುದ್ರಿಸಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಬರೆಯದಂತೆ ಸೂಚಿಸಿದ್ದರು. ರಾಜ್ಯ ಸರ್ಕಾರದಿಂದ … [Read more...] about ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆ ಮುದ್ರಿಣದ ನಂತರ ತನ್ನ ಹೆಸರು ಹಾಕದಂತೆ ಸೂಚಿಸಿದ ಶಾಸಕ ಕಾಗೇರಿ – ಜಿಲ್ಲಾಡಳಿತದಿಂದ ಮರು ಮುದ್ರಣ
ಆಮಂತ್ರಣ ಪತ್ರಿಕೆ
4 ದಿನದ ಕನ್ನಡ ಹಬ್ಬ 2017ರ ಆಮಂತ್ರಣ ಪತ್ರಿಕೆ ಬಿಡುಗಡೆ
ಹೊನ್ನಾವರದ ಕನ್ನಡಾಭಿಮಾನಿ ಸಂಘದ ವತಿಯಿಮದ ಕನ್ನಡ ರಾಜೊತ್ಸವದ ನಿಮಿತ್ತ 23ನೇ ವರ್ಷದ ಅದ್ದೂರಿ 4 ದಿನದ ಕನ್ನಡ ಹಬ್ಬ 2017ರ ಆಮಂತ್ರಣ ಪತ್ರಿಕೆ ಪಟ್ಟಣದ ಸಾಗರ್ ರೆಸಿಡಿನ್ಸಿಯಲ್ಲಿ ಬಿಡುಗಡೆಗೊಳಿಸಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕನ್ನಡ ಸಂಘದ ಅದ್ಯಕ್ಷರಾದ ಉದಯರಾಜ ಮೆಸ್ತ ಮಾತನಾಡಿ ಇಷ್ಟು ವರ್ಷದ ವರೆಗೆ ಸಾರ್ವಜನಿಕರ ಸಹಕಾರದಿಂದ ವಿಜೃಂಬನೆಯಿಂದ ಆಚರಿಸುತ್ತಾ ಬಂದಿದ್ದೆವೆ. ಮುಂದಡಯು ಕೂಡಾ ಇದೇ ಸಹಕಾರ ಇರಲಿ.ನಮ್ಮ ಸಂಘಟನೆ ಮುಲಕ ಕನ್ನಡ ಭಾಷೆ,ನೆಲ,ಜಲದ … [Read more...] about 4 ದಿನದ ಕನ್ನಡ ಹಬ್ಬ 2017ರ ಆಮಂತ್ರಣ ಪತ್ರಿಕೆ ಬಿಡುಗಡೆ